ಕೊಡ್ಲಿಪೇಟೆ : ಸಮೀಪದ ಕಲ್ಲಾರೆ ಗ್ರಾಮದಲ್ಲಿರುವ ಕೂರ್ಗ್ ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು,
ಸ್ಥಳೀಯ ಮಾಜಿ ಸ್ಯೆನಿಕ ಬಸವವರಾಜ್ ಗೌಡ ರವರು ದ್ವಜಾರೋಹಣ ನೆರೆವೇರಿಸಿದರು ,
ಸ್ಥಳೀಯ ಕಳ್ಳಲ್ಲಿ ಮಠದ ಶ್ರೀ ರುದ್ರಮುನಿ ಸ್ವಾಮಿಜಿ ಶುಭ ಕೋರಿ ಮಾತನಾಡಿದರು,
ಕಾರ್ಯಕ್ರಮದಲ್ಲಿ ಸ್ವಾಮಿಜಿಯವರನ್ನು ಮತ್ತು ನಿವೃತ್ತ ಸ್ಯೆನಿಕರನ್ನು, ಗ್ರಾಮದ ಪ್ರಮುಖರಾದ ಅಬೂಬಕ್ಕರ್ ,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯರನ್ನು ಗೌರವಿಸಿ ಸನ್ಮಾನಿಸಿದರು,
ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು , ಸಿಹಿಯನ್ನು ವಿತರಿಸಿದರು,
ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ,ಗ್ರಾಮಸ್ಥರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು,
